BAD
INDIA
KARNATAKA
पेयजल आपूर्ति के लिए ग्रामीणों ने किया विरोध प्रदर्शन

ಹಿರಿಯೂರು: ಜನ–ಜಾನುವಾರುಗಳಿಗೆ ಅಗತ್ಯ ಇರುವಷ್ಟು ಕುಡಿಯುವ ನೀರನ್ನು ಪೂರೈಸುವಂತೆ ಒತ್ತಾಯಿಸಿ ತಾಲ್ಲೂಕಿನ ಚಿಗಳಿಕಟ್ಟೆ ಗ್ರಾಮಸ್ಥರು ಮಂಗಳವಾರ ಯಲ್ಲದಕೆರೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ पर मूल खबर पढ़ें ↗