UGLY
CRIME
KARNATAKA
Murder of Kannada schools; Baragur Ramachandrappa is upset

ಮೈಸೂರು: ‘ಕನ್ನಡ ಶಾಲೆಗಳು ತಾವಾಗಿಯೇ ಮುಚ್ಚಿ ಹೋದರೆ ಆತ್ಮಹತ್ಯೆ ಮಾಡಿಕೊಂಡಂತೆ. ಸರ್ಕಾರವೇ ಅವನ್ನು ಮುಚ್ಚಿದರೆ ಹತ್ಯೆ ಮಾಡಿದಂತೆ. ಇವೆರಡನ್ನೂ ದಾಟಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ಜೀವಶಕ್ತಿಯಾಗಿ ನಾವೆಲ್ಲರೂ ಕೆಲಸ ಮಾಡಬೇಕಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.
Read the original at ಪ್ರಜಾವಾಣಿ ↗