Flag of Indiaसत्यमेव जयते
UGLY CRIME KARNATAKA

Murder of Kannada schools; Baragur Ramachandrappa is upset

ಮೈಸೂರು: ‘ಕನ್ನಡ ಶಾಲೆಗಳು ತಾವಾಗಿಯೇ ಮುಚ್ಚಿ ಹೋದರೆ ಆತ್ಮಹತ್ಯೆ ಮಾಡಿಕೊಂಡಂತೆ. ಸರ್ಕಾರವೇ ಅವನ್ನು ಮುಚ್ಚಿದರೆ ಹತ್ಯೆ ಮಾಡಿದಂತೆ. ಇವೆರಡನ್ನೂ ದಾಟಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ಜೀವಶಕ್ತಿಯಾಗಿ ನಾವೆಲ್ಲರೂ ಕೆಲಸ ಮಾಡಬೇಕಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಪ್ರಜಾವಾಣಿ Wed, 19 Aug 2026 00:54
Read the original at ಪ್ರಜಾವಾಣಿ ↗