BAD
INDIA
KARNATAKA
Shortage of rain in Sira taluka; Tanker water for groundnut

ಶಿರಾ: ‘ಮೂರು ಎಕರೆ ಜಮೀನಿನಲ್ಲಿ ₹50 ಸಾವಿರ ಖರ್ಚು ಮಾಡಿ ಶೇಂಗಾ ಬಿತ್ತಿದ್ದೆ. ಮಳೆ ಕೊರತೆಯಲ್ಲೂ ಬೀಜ ಮೊಳಕೆಯೊಡೆದು ಪೈರು ಹುಲುಸಾಗಿತ್ತು. ಬಾನಂಗಳದಲ್ಲಿ ಮೋಡ ದಟ್ಟೈಸಿದರೂ ಹನಿ ಮಳೆಯೂ ಸುರಿಯುತ್ತಿಲ್ಲ. ಬಿಸಿಲ ಝಳ, ವಾತಾವರಣದಲ್ಲಿನ ತೇವಾಂಶದ ಕೊರತೆಯಿಂದ ಬಾಡಲಾರಂಭಿಸಿತು. ಇನ್ನಷ್ಟು ದಿನ
Read the original at ಪ್ರಜಾವಾಣಿ ↗