Flag of Indiaसत्यमेव जयते
BAD INDIA KARNATAKA

Shortage of rain in Sira taluka; Tanker water for groundnut

ಶಿರಾ: ‌‌‘ಮೂರು ಎಕರೆ ಜಮೀನಿನಲ್ಲಿ ₹50 ಸಾವಿರ ಖರ್ಚು ಮಾಡಿ ಶೇಂಗಾ ಬಿತ್ತಿದ್ದೆ. ಮಳೆ ಕೊರತೆಯಲ್ಲೂ ಬೀಜ ಮೊಳಕೆಯೊಡೆದು ಪೈರು ಹುಲುಸಾಗಿತ್ತು. ಬಾನಂಗಳದಲ್ಲಿ ಮೋಡ ದಟ್ಟೈಸಿದರೂ ಹನಿ ಮಳೆಯೂ ಸುರಿಯುತ್ತಿಲ್ಲ. ಬಿಸಿಲ ಝಳ, ವಾತಾವರಣದಲ್ಲಿನ ತೇವಾಂಶದ ಕೊರತೆಯಿಂದ ಬಾಡಲಾರಂಭಿಸಿತು. ಇನ್ನಷ್ಟು ದಿನ

ಪ್ರಜಾವಾಣಿ Wed, 05 Aug 2026 00:54
Read the original at ಪ್ರಜಾವಾಣಿ ↗