BAD
INDIA
KARNATAKA
Protest against loss of life

ಔರಾದ್: ‘ಮಾಸಾಶನವೇ ನಮ್ಮ ಬದುಕಿನ ಆಸರೆ. ಅದು ನಿಂತುಹೋದರೆ ನಿತ್ಯದ ಊಟ, ಔಷಧಿಗೂ ಪರದಾಡಬೇಕಾಗುತ್ತದೆ’ ಎಂದು ಕಣ್ಣೀರಿಡುತ್ತಾ ಹೇಳುತ್ತಿದ್ದ ಅಂಗವಿಕಲರು, ವೃದ್ಧರು ಹಾಗೂ ವಿಧವೆಯರ ನೋವಿನ ದೃಶ್ಯ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕಂಡುಬಂತು.
Read the original at ಪ್ರಜಾವಾಣಿ ↗