Flag of Indiaसत्यमेव जयते
GOOD CRIME KARNATAKA

Meena Thoogudeepa, Dhanveer Gowda, and Vijayalakshmi come to the jail together to see Darshan.

ನಟ ದರ್ಶನ್ ಅವರನ್ನು ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ ಮತ್ತು ಆಪ್ತ ಧನ್ವೀರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ. ತಾಯಿ ಮೀನಾ ಸಮ್ಮುಖದಲ್ಲಿ ಸಂಧಾನ ಮಾಡುವ ಸಲುವಾಗಿಯೇ ದರ್ಶನ್ ಅವರು ಎಲ್ಲರನ್ನೂ ಒಟ್ಟಿಗೆ ಕರೆಸಿದ್ರಾ ಎಂಬ ಅನುಮಾನ ಮೂಡಿದೆ.

TV9 ಕನ್ನಡ Tue, 18 Aug 2026 13:23
Read the original at TV9 ಕನ್ನಡ ↗