Flag of Indiaसत्यमेव जयते
BAD INDIA KARNATAKA

किसानों ने टोल गेट हटाने की मांग को लेकर महादेश्वर पहाड़ियों के पास विरोध प्रदर्शन किया

ಮಹದೇಶ್ವರ ಬೆಟ್ಟ: ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದಲ್ಲಿರುವ ಮಲೆಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಹಾಕಿರುವ ಸುಂಕ ವಸೂಲಿ ಕೇಂದ್ರವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರಜಾವಾಣಿ Fri, 07 Aug 2026 00:55
ಪ್ರಜಾವಾಣಿ पर मूल खबर पढ़ें ↗