BAD
INDIA
KARNATAKA
किसान संगठनों ने नरगुंडा तालुक को सूखे की सूची में शामिल करने की मांग की

ನರಗುಂದ: ನರಗುಂದ ತಾಲ್ಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘ ಹಾಗೂ ಹಸಿರುಸೇನೆ, ವಿವಿಧ ರೈತ ಸಂಘಟನೆ, ರೈಲ್ವೆ ಹೋರಾಟ ಸಮಿತಿ, ಕನ್ನಡ ಸಂಘಟನೆಗಳು ಎಚ್ಚರಿಸಿವೆ.
ಪ್ರಜಾವಾಣಿ पर मूल खबर पढ़ें ↗