Flag of Indiaसत्यमेव जयते
BAD INDIA KARNATAKA

Problem with garbage disposal unit: Protest

ಕುರುಗೋಡು: ತಾಲ್ಲೂಕಿನ ಬೈಲೂರು ಗ್ರಾಮದ ಹೊರವಲಯದಲ್ಲಿ ಪುರಸಭೆ ನಿರ್ಮಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕ ವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಪರಿಣಾಮ ಸುತ್ತಮುತ್ತಲಿನ ಸಿಂಧಿಗೇರಿ, ಬೈಲೂರು, ಗೋಪಾಲ ಪುರಂ ಕ್ಯಾಂಪ್ ಮತ್ತು ಮಲ್ಲೇಶ್ವರಂ ಕ್ಯಾಂಪ್‍ನಲ್ಲಿ ವಾತಾವರಣ ಕಲುಷಿತ ಗೊಳ್ಳುತ್ತಿದ

ಪ್ರಜಾವಾಣಿ Wed, 19 Aug 2026 00:54
Read the original at ಪ್ರಜಾವಾಣಿ ↗