Flag of Indiaसत्यमेव जयते
BAD INDIA KARNATAKA

Plea to elect members through lottery, demand to resolve the dispute of the corporation

ಯಾದಗಿರಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಮಟ್ಟದ ನಾಮನಿರ್ದೇಶಿತ ಸದಸ್ಯರನ್ನು ಚೀಟಿ ಎತ್ತುವ ಆಯ್ಕೆ ಮಾಡುವಂತೆ ಅಖಿಲ ಭಾರತ ಚೆನ್ನದಾಸರ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೆಂಕೋಬ ಯಂಕಣ್ಣ ಕೋರಿದ್ದಾರೆ.

ಪ್ರಜಾವಾಣಿ Fri, 07 Aug 2026 01:00
Read the original at ಪ್ರಜಾವಾಣಿ ↗