Flag of Indiaसत्यमेव जयते
GOOD INDIA KARNATAKA

Education is possible only if students have discipline - Gururaja

ಕಾಳಗಿ: ‘ವಿದ್ಯಾರ್ಥಿಗಳು ಮೊದಲು ಶಿಸ್ತು ಕಲಿಯಬೇಕು, ನಂತರದಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಇದೆಲ್ಲವೂ ಗುರುಗಳನ್ನು ಗೌರವದಿಂದ ಕಾಣುವುದರಿಂದ ಮಾತ್ರ ಸಾಧ್ಯ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಚಿತ್ತಾಪುರ ಯೋಜನಾಧಿಕಾರಿ ಗುರುರಾಜ ಹೇಳಿದರು.

ಪ್ರಜಾವಾಣಿ Wed, 19 Aug 2026 01:09
Read the original at ಪ್ರಜಾವಾಣಿ ↗