Flag of Indiaसत्यमेव जयते
GOOD INDIA KARNATAKA

Water supply disrupted in Ramanagara today

ರಾಮನಗರ: ಬೆಂಗಳೂರು ಜಲಮಂಡಳಿಯ 5ನೇ ಹಂತದ ಯೋಜನೆಯ ಕೊಳವೆ ಮಾರ್ಗದಿಂದ ಕಚ್ಚಾ ನೀರನ್ನು ಪಡೆದು ಟಿ.ಕೆ. ಹಳ್ಳಿಯಲ್ಲಿರುವ ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿದ ನೀರನ್ನು ರಾಮನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಟಿ.ಕೆ. ಹಳ್ಳಿಯಿಂದ ರಾಮನಗರ ನಗರದವರೆಗಿನ ಕೊಳವೆ ಮಾರ್ಗದಲ್ಲಿ ತುರ್ತಾಗಿ ವಾಲ್ವ್‌

ಪ್ರಜಾವಾಣಿ Wed, 19 Aug 2026 01:04
Read the original at ಪ್ರಜಾವಾಣಿ ↗