GOOD
INDIA
KARNATAKA
Interaction programme on Jantar Mantar Movement in Shivamogga today

ಶಿವಮೊಗ್ಗ: ‘ನಮ್ಮ ಬಳಗ ಶಿವಮೊಗ್ಗ’ ಸಂಘಟನೆಯಿಂದ ಆ. 19ರಂದು ಬುಧವಾರ ಸಂಜೆ 5.30ಕ್ಕೆ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ‘ಜಂತರ್ ಮಂತರ್ ಆಂದೋಲನ: ಹೊಸ ಸ್ವಾತಂತ್ರ್ಯಕ್ಕೆ ದಾರಿಯೇ..?’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
Read the original at ಪ್ರಜಾವಾಣಿ ↗