Flag of Indiaसत्यमेव जयते
BAD INDIA KARNATAKA

Protest in Mandya demanding release of water to Hemavathi rivulets

ಮಂಡ್ಯ: ಜಿಲ್ಲೆಯ ಹೇಮಾವತಿ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಿ ಕೆರೆ- ಕಟ್ಟೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಸಂವಿಧಾನ ಸೇನೆ ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ನಗರದ ಜೆ.ಸಿ. ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸ

ಪ್ರಜಾವಾಣಿ Fri, 07 Aug 2026 00:55
Read the original at ಪ್ರಜಾವಾಣಿ ↗