Flag of Indiaसत्यमेव जयते
BAD INDIA KARNATAKA

Massive protest against Mallikarjun Kharge's insult on Aug 21

ಶಹಾಬಾದ್: ಉತ್ತರಾಖಂಡದ ಹಲ್ದವಾನಿ ರಾಮಲೀಲಾ ಮೈದಾನ ಸ್ವಚ್ಛಗೊಳಿಸುವ ಮೂಲಕ ಧೀಮಂತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಷ್ಟೇ ಅಲ್ಲದೆ, ಇಡೀ ಶೋಷಿತ ಸಮುದಾಯಕ್ಕೆ ಮಾಡಿದ ಅವಮಾನ. ಇದರ ವಿರುದ್ಧ ದಲಿತ ಸಂಘರ್ಷ ಸಮಿತಿ ಉಗ್ರವಾಗಿ ಹೋರಾಟಕ್ಕೆ ಅಣಿಯಾಗುತ್ತದೆ ಎಂದು ಜಿಲ್ಲಾ ದಲಿತ ಮುಖಂಡ ಕೃಷ್ಣಪ್ಪ

ಪ್ರಜಾವಾಣಿ Wed, 19 Aug 2026 00:59
Read the original at ಪ್ರಜಾವಾಣಿ ↗