Flag of Indiaसत्यमेव जयते
BAD POLITICS KARNATAKA

Congress workers protest outside MLA's house

ಚಿಕ್ಕಮಗಳೂರು: ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಜಮೀನು ಮಂಜೂರು ಬಗ್ಗೆ ಕೊಟ್ಟ ಮಾತು ಮರೆತು ಕಾಂಗ್ರೆಸ್ ಪಕ್ಷ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರ ವಿರುದ್ಧ ಶಾಸಕರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ–ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಮರ್ಲೆ ಅಣ್ಣಯ್ಯ ಹೇಳಿದ

ಪ್ರಜಾವಾಣಿ Wed, 19 Aug 2026 00:54
Read the original at ಪ್ರಜಾವಾಣಿ ↗