Flag of Indiaसत्यमेव जयते
UGLY CRIME KARNATAKA

Villagers demand impartial probe into deaths

ಹನೂರು: ಕಾವೇರಿ ವನ್ಯಧಾಮದಲ್ಲಿ ಈಚೆಗೆ ನಡೆದ ಶೂಟೌಟ್ ಪ್ರಕರಣದಲ್ಲಿ ಮೃತರ ಮನೆಗಳಲ್ಲಿ ನೀರವ ಮೌನ ಸೂತಕದ ಛಾಯೆ ಆವರಿಸಿದೆ. ಘಟನೆ ನಡೆದು ಮೂರು ದಿನ ಕಳೆದರೂ ನೋವಿನಿಂದ ಹೊರಬರಲಾಗದೆ ರೋಧಿಸುತ್ತಿದ್ದಾರೆ. ಸಂಬಂಧಿಕರು, ಹಿತೈಷಿಗಳು ಮೃತರ ಕುಟುಂಬ ಸದಸ್ಯರಿಗೆ ಸಂತೈಸುತ್ತಿದ್ದಾರೆ.

ಪ್ರಜಾವಾಣಿ Wed, 19 Aug 2026 00:54
Read the original at ಪ್ರಜಾವಾಣಿ ↗